ಸಿಎಂ ಗ್ರಾಮ ವಾಸ್ತವ್ಯದ ಬಳಿಯೇ ಪ್ರತ್ಯೇಕ ರಾಜ್ಯದ ಕೂಗು

Jun 27, 2019, 8:35 PM IST

ಗ್ರಾಮ ವಾಸ್ತವ್ಯದಲ್ಲಿರುವ  ಸಿಎಂ ಕುಮಾರಸ್ವಾಮಿಗೆ ಪ್ರತಿಭಟನೆಗಳ ಬಿಸಿ ಬಿಡುವಂತೆ ಕಾಣುತ್ತಿಲ್ಲ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಪ್ರತಿಭಟನೆ ಎದುರಿಸಿದ್ದ ಸಿಎಂ ಕುಮಾರಸ್ವಾಮಿ ಇಂದು ಪ್ರತ್ಯೇಕ ರಾಜ್ಯದ ಕೂಗು ಕೇಳಬೇಕಾಗಿ ಬಂದಿದೆ.