ಕಾಫಿ ಸಾಮ್ರಾಟನಿಗೆ ಹುಟ್ಟೂರಿನಲ್ಲಿ ಕಣ್ಣೀರ ವಿದಾಯ

Jul 31, 2019, 7:24 PM IST

ಚಿಕ್ಕಮಗಳೂರು (ಜು.31): ಕಾಫಿ ಸಾಮ್ರಾಟ ವಿ.ಜಿ. ಸಿದ್ಧಾರ್ಥ ಅಂತ್ಯಕ್ರಿಯೆ ಚಿಕ್ಕಮಗಳೂರಿನ ಮೂಡಿಗೆರೆಯ ಚೇತನಹಳ್ಳಿಯಲ್ಲಿ ನಡೆಯಿತು. ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಸಿದ್ಧಾರ್ಥ, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದರು.