Apr 24, 2019, 4:28 PM IST
ಕೊಲಂಬೋ ಸರಣಿ ಸ್ಫೋಟದಲ್ಲಿ ಮೃತಪಟ್ಟ ನಾಗರಾಜ್ ರೆಡ್ಡಿಯವರ ಅಂತಿಮ ದರ್ಶನ ಪಡೆದ ತೇಜಸ್ವಿ ಸೂರ್ಯ, ಭಯೋತ್ಪಾದನೆ ವಿಶ್ವಕ್ಕೆಮಾರಕ, ಅದು ನಿಲ್ಲಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ.
'Terrorism should end ' ಅಂತ ನಾಗರಾಜ್ ರೆಡ್ಡಿ ಮಗ ಮನೀಶ್ ನನ್ನ ಕೈ ಹಿಡಿದು ಕೇಳಿದ್ದಾನೆ. ಭಯೋತ್ಪಾದನೆ ನಿರ್ನಾಮ ಮಾಡುವಂತೆ ಮೋದಿಯವರಿಗೆ ಪತ್ರ ಬರೆಯಿರಿ ಎಂದು ಕೇಳಿಕೊಂಡಿದ್ದಾನೆ. ಮೀಡಿಯಾ ಮುಖಾಂತರ ನಾನು ಪ್ರಧಾನಿಗಳಿಗೆ ಮನವಿ ಮಾಡುತ್ತಿದ್ದೇನೆ ಎಂದು ತೇಜಸ್ವಿ ಹೇಳಿದ್ದಾರೆ.