ಗೋಪೂಜೆ ವೇಳೆ ಬಿಜೆಪಿ ಮುಖಂಡರಿಗೆ ತಿವಿದ ಆಕಳು

Feb 9, 2020, 10:53 AM IST

ಕೊಪ್ಪಳ (ಫೆ. 09): ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣದ ವೇಳೆ ಅವಗಢವೊಂದು ತಪ್ಪಿದೆ. ಗೋಪೂಜೆಗೆಂದು ಕರೆದಿದ್ದ ಆಕಳು ಏಕಾಏಕಿ ಅಲ್ಲಿದ್ದವರ ಮೇಲೆ ತಿವಿಯಲು ಮುಂದಾಗಿದೆ. 

ಇದು ಸುವರ್ಣ ಸಮೀಕ್ಷೆ: ದೆಹಲಿಗಾಗಿ ಮತ್ತೆ ಕೇಜ್ರಿಗೆ ದೀಕ್ಷೆ!

ಗೋಪೂಜೆ ವೇಳೆ ಬೆದರಿದ ಆಕಳು ಪಕ್ಕದಲ್ಲಿಯೇ ಇದ್ದ ಮಹಿಳೆಗೆ ತಿವಿಯಲು ಮುಂದಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲಾ ಆಕಳನ್ನು ಹಿಡಿದು ತಂದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೇ ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.