ಜನ ಸೇರಿಸ್ಬೇಡಿ ಅಂತ ಸಿಎಂ ಆದೇಶಿಸಿದ್ರೆ ಬಿಜೆಪಿ ಶಾಸಕ ಆರ್ಕೆಸ್ಟ್ರಾ ಆಯೋಜಿಸ್ತಾರೆ!

Mar 21, 2020, 11:40 AM IST

ತುಮಕೂರು (ಮಾ. 21): ಡೆಡ್ಲಿ ಕೊರೋನಾದಿಂದ ಇಡೀ ಕರ್ನಾಟಕ ಕಂಗೆಟ್ಟಿದೆ.  ಜನ ಸೇರಿಸಬೇಡಿ ಎಂದು ಸರ್ಕಾರ ಆದೇಶ ಹೊರಡಿಸಿದರೆ ಬಿಜೆಪಿ ಶಾಸಕರು ಮಾತ್ರ ಹುಲಿ ಕುಣಿತ ಮಾಡಿದ್ದಾರೆ.  ತುರುವೇಕೆರೆ ಶಾಸಕ ಜಯರಾಮ್ ಆರ್ಕೆಸ್ಟ್ರಾ ಮಾಡಿ ಜನ ಸೇರಿಸಿದ್ದಾರೆ.  ಸ್ವತಃ ಜಯರಾಮ್ ಯುವತಿಯರ ಜೊತೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. 

ರಾಜ್ಯದಲ್ಲಿ ಮತ್ತೊಂದು ಕೊರೋನಾ ಸೋಂಕು ದೃಢ!