ಕೊರೋನಾ ವೈರಸ್‌ ಭೀತಿ: ನನ್ನ ಮಗಳ ಮದುವೆ ಬರಬೇಡಿ ಎಂದ ಮಾಜಿ ಶಾಸಕ

Mar 14, 2020, 2:21 PM IST

ವಿಜಯಪುರ(ಮಾ.14): ಕೊರೋನಾ ವೈರಸ್‌ ಭೀತಿಯಿಂದ ಇಂದಿನಿಂದ(ಶನಿವಾರ) ಒಂದು ವಾರ ಕರ್ನಾಟಕ ಬಂದ್ ಇರಲಿದೆ. ಕೊರೋನಾ ವೈರಸ್‌ ಭೀತಿಯಿಂದ ಜಿಲ್ಲೆಯ ಸಿಂದಗಿ ಕ್ಷೇತ್ರದ ಮಾಜಿ ಶಾಸಕ ರಮೇಶ ಬೂಸನೂರ ಅವರು ಮಗಳ  ಮದುವೆಯ ಮೇಲೂ ಪರಿಣಾಮ ಬೀರಿದೆ. 

ಕಳೆದೊಂದು ತಿಂಗಳಿಂದ ಮದುವೆ ತಯಾರಿ ನಡೆಸಲಾಗಿತ್ತು. ಈ ಬಗ್ಗೆ ಮಾತನಾಡಿದ ರಮೇಶ ಬೂಸನೂರ ಅವರು ನನ್ನ ಮಗಳ ಮದುವೆಗಿಂತ ಜನರ ಹಿತ ನನಗೆ ಮುಖ್ಯವಾಗಿದೆ. ಹೀಗಾಗಿ ಮಗಳ ಮದುವೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

"