ತುಮಕೂರಿನಲ್ಲಿ ಜಾತ್ರೆ ಪಲ್ಲಕ್ಕಿ ಹೊತ್ತ ಸರ್ಜಾ ಕುಟುಂಬ

Mar 12, 2020, 2:30 PM IST

ತುಮಕೂರು (ಮಾ. 12): ಮಧುಗಿರಿ ತಾಲೂಕಿನ ಲಕ್ಷ್ಮೀ ನರಸಿಂಹ ಫ್ಯಾಮಿಲಿ ಜಾತ್ರಾ ಮಹೋತ್ಸವದಲ್ಲಿ ಚಿರು ಸರ್ಜಾ, ಅರ್ಜುನ್ ಸರ್ಜಾ ಫ್ಯಾಮಿಲಿ ಪಾಲ್ಗೊಂಡು ಸಂಭ್ರಮಿಸಿದರು.  ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸ್ವಲ್ಪ ಬಿಡುವು ಮಾಡಿಕೊಂಡು ಜಾತ್ರೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.  

ಅಬ್ಬಬಾ! ನೋಡ್ರಪ್ಪೋ ಯೂಟ್ಯೂಬ್ ನಟಿಯ ಹಾಟ್‌ ಪೋಟೋಸ್!