'ಪಾದರಾಯನಪುರ ನಿಮ್ಮ ಅಪ್ಪನ ಪ್ರಾಪರ್ಟಿಯಾ, ನೀನೇನು ಮಹಮದ್ ಜಿನ್ನಾನಾ?'

Apr 22, 2020, 5:23 PM IST

ಬೆಂಗಳೂರು(ಏ. 22)  ಪಾದರಾಯನಪುರ ಏನ್ ನಿಮ್ಮ ಅಪ್ಪನ ಪ್ರಾಪರ್ಟಿನಾ, ಪಾದರಾಯನಪುರಕ್ಕೆ ಪರ್ಮಿಶನ್ ತೆಗೆದುಕೊಂಡು ಹೋಗಲು ನೀನೇನು ಮಹಮದ್ ಅಲಿ ಜಿನ್ನಾನಾ? ಹೀಗೆಂದು ಜಮೀರ್  ಮೇಲೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದು ಸಚಿವ ಸಿಟಿ ರವಿ.

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು

ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ರವಿ, ದೇಶದಲ್ಲಿರುವ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.