ಶಾಸ್ತ್ರ ಹೇಳಲು ನಾನು ರೇವಣ್ಣನಾ? ದೋಸ್ತಿ ಸಚಿವರೆ ಹಿಂಗದ್ಬಿಟ್ರಲಾ!

May 13, 2019, 6:40 PM IST

ಶಾಸ್ತ್ರ ಹೇಳಲು  ನಾನೇನು ಎಚ್. ಡಿ.ರೇವಣ್ಣನಾ... ಗೆಲ್ಲುವವರು ಗೆಲ್ತಾರೆ ಬಿಡಿ ಎಂದು ಸಚಿವ ಶ್ರೀನಿವಾಸ್ ಹೇಳಿದ್ದಾರೆ. ಯಾವ ಕಾರಣಕ್ಕೆ ಸಚಿವರ ಬಾಯಿಂದ  ಇಂಥ ಮಾತು ಬಂತು?