ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹಾಸುರನ ಅಟ್ಟಹಾಸ, ದಕ್ಷಿಣದಲ್ಲೂ ಮಳೆ ಅವಾಂತರ.. ಕೊಚ್ಚಿ ಹೋದ ಬದುಕು..!

Jul 27, 2024, 2:30 PM IST

ಉತ್ತರ ಕರ್ನಾಟಕದಲ್ಲಿ ಪ್ರವಾಹಾಸುರನ ಅಟ್ಟಹಾಸ ಜೋರಾಗಿದ್ದು, ಕಾಪಾಡಬೇಕಿದ್ದ ದೇವರೇ ಜಲದಿಗ್ಬಂಧನಕ್ಕೊಳಗಾಗಿದ್ದಾನೆ.. ಉಕ್ಕಿ ಹರಿಯುತ್ತಿರುವ ನದಿಗಳು ರೌದ್ರರೂಪ ತಾಳಿದ್ದು, ಊರಿಗೆ ಊರೇ ಜಲಾಘಾತಕ್ಕೆ ಕೊಚ್ಚಿಕೊಂಡು ಹೋಗಿವೆ.. ಸಂಪರ್ಕ ಕಲ್ಪಿಸುವ ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಹಲವು ಮನೆಗಳು ಕುಸಿದು ಬಿದ್ದಿವೆ