ಹಾವೇರಿಯ ಈ ಸ್ವಾಮೀಜಿ 12 ದಿನ ಗುಹೆಯಲ್ಲಿದ್ದು ಬಂದ್ರು!

Jan 12, 2020, 7:54 PM IST

ಹಾವೇರಿ(ಜ.12)  ಲೋಕ ಕಲ್ಯಾಣಕ್ಕಾಗಿ ಹಾವೇರಿಯ ಸ್ವಾಮೀಜಿಯೊಬ್ಬರು 12 ದಿನ ಅನ್ನ-ಆಹಾರವಿಲ್ಲದೇ ಗುಹೆಯಲ್ಲಿ ವಾಸ ಮಾಡಿ ಹೊರಬಂದಿದ್ದಾರೆ.

ತಪಸ್ಸು ಮಾಡಿ ಹೊರಬಂದ ಸ್ವಾಮೀಜಿಯವರನ್ನು ನೋಡಲು ಭಕ್ತರು ಆಗಮಿಸುತ್ತಿದ್ದಾರೆ.