‘ಸುಳ್ಳು ಪ್ರಕರಣದ ನೋವು ಅನುಭವಿಸಿದವರಿಗೇನೇ ಗೊತ್ತು’

Sep 5, 2019, 7:20 PM IST

ಡಿಕೆ ಶಿವಕುಮಾರ್ ಅವರನ್ನು ಇಡಿ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳು ಪ್ರಕರಣದ ನೋವು ಎಷ್ಟಿರುತ್ತದೆ ಎಂಬುದು ಅನುಭವಿಸಿದ ನನಗೆ ಗೊತ್ತು. ಡಿಕೆ ಶಿವಕುಮಾರ್ ಆರೋಪಗಳಿಂದ ಮುಕ್ತರಾಗಿ ಹೊರಗೆ ಬರಲಿ ಎಂದೇ ಕೇಳಿಕೊಳ್ಳುತ್ತೇನೆ ಎಂದು ಹಾಲಪ್ಪ ಹೇಳಿದರು.