ಮಹಾಮಳೆಗೆ ಮನೆ ಕಳೆದುಕೊಂಡವರಿಗೆ ಕೃಷ್ಣ ಫೌಂಡೇಶನ್ ಕಂಟೇನರ್ ಹೌಸ್

Dec 20, 2020, 9:40 PM IST

ಕ್ಕಮಗಳೂರು(ಡಿ. 20)  ಕಳೆದ ಎರಡು  ಮಹಾಮಳೆಗೆ ಕಾಫಿನಾಡಲ್ಲಿ ಆಗಿರೋ ಅನಾಹುತ ಅಂತಿಂಥದಲ್ಲ. ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಮಹಾ ಮಳೆಯಿಂದ ಮನೆಗಳು ನೆಲಸಮವಾಯಿತು.  #

ಜನರಿಗೆ ನಿಮ್ಮ ಭವಿಷ್ಯ ಕಟ್ಟುವ ಹೊಣೆ ನಮ್ಮದು ಅಂತಾ ಸರ್ಕಾರ ಅಭಯ ನೀಡಿತು. ಆದ್ರೆ ಸರ್ಕಾರದ ಭರವಸೆ ಕಾರ್ಯ ರೂಪಕ್ಕೆ ಜಾರಿಯಾಗದೇ ಸಂತ್ರಸ್ಥರು ಬದುಕು ಅತಂತ್ರವಾಗಿದ್ದರೂ ಇಲ್ಲೊಂದು ಸಮಾಜಮುಖಿ ಕಾರ್ಯವಿದೆ.