ನೆನಪಿರಲಿ, ಇದು ಬೆಂಗಳೂರು ಅಲ್ಲ ರಾಮನಗರ: SPಗೆ ಡಿಕೆ ಸುರೇಶ್ ವಾರ್ನಿಂಗ್

Nov 30, 2019, 8:41 PM IST

ರಾಮನಗರ, [ನ.30]: ರಾಮನಗರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕರೆದ ಸಭೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗೈರಾಗಿದ್ದಾರೆ. ಇದರಿಂದ ಸುರೇಶ್ ಗರಂ ಆಗಿದ್ದು, ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಎಸ್ಪಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾರು ಎಸ್ಪಿ..? ಏನಿದು ಮೀಟಿಂಗ್..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.