‘ಬಿಜೆಪಿಯಲ್ಲಿ ಯಡಿಯೂರಪ್ಪ ಹಿಂದು, ಸಂತೋಷ್ ಮುಂದು’

May 11, 2019, 6:09 PM IST

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರ ಹಾಸ್ಯದ ಮಾತುಗಳನ್ನು ಕೇಳುವುದೇ ಒಂದು ಮಜಾ. ಅದರಂತೆ ಇಂದು ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೇ ತಮ್ಮದೇ ಧಾಟಿಯಲ್ಲಿ ಹಾಸ್ಯ ಚಟಾಕೆ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗಾದ್ರೆ ಇಬ್ರಾಹಿಂ ಸಾಹೇಬ್ರ ಹಾಸ್ಯ ಚಟಾಕೆ ಮಾತುಗಳು ಹೇಗಿದ್ದವು ಕೇಳಿ.