ನೆರೆ ಸಂತ್ರಸ್ತರ ಭರವಸೆ ಈಡೇರಿಸದ ಜಿಲ್ಲಾಡಳಿತ; ಜನರ ಬದುಕು ಅತಂತ್ರ

Dec 20, 2020, 5:53 PM IST

ಚಿಕ್ಕಮಗಳೂರು (ಡಿ. 20):  ಈ ಬಾರಿ ಮಳೆಯಿಂದ ಹೇಮಾವತಿ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಚಿಕ್ಕಮಗಳೂರಿನ ಉಗ್ಗೇಹಳ್ಳಿಯ ಜನರ ಬದುಕು ಅತಂತ್ರವಾಗಿದೆ. ಜಿಲ್ಲಾಡಳಿತ ಬದಲಿ ಮನೆಗಳನ್ನು ನೀಡುವ ಭರವಸೆ ನೀಡಿದೆ. ಆದರೆ ಭರವಸೆ ಮಾತ್ರ ಕಾರ್ಯರೂಪಕ್ಕೆ ಇಳಿದಿಲ್ಲ. ಕೆಲವರಿಗೆ ಹಣ ನೀಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿದೆ.

ಹಳ್ಳ ಹಿಡಿದ ಬೃಹತ್ ಕುಡಿಯುವ ನೀರಿನ ಯೋಜನೆ : ಬಾಗಲಕೋಟೆ ಉಸ್ತುವಾರಿ ಮಂತ್ರಿಗಳೇ ಇಲ್ನೋಡಿ