'ರಾಜ್ಯದ ಜನ ಇವ್ರಿಗೆ ಅಕ್ಕಿ ಕಾಳು ಹಾಕಿಲ್ಲ, ಆದ್ರೂ ಜಬರ್ದಸ್ತ್ ಮದ್ವಿ ಆಗ್ಯಾರಾ'

May 13, 2019, 3:25 PM IST

ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ದೇವೇಗೌಡ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನ ಇವರಿಗೆ ಅಕ್ಕಿಕಾಳು ಹಾಕಿಲ್ಲ. ಆದರೂ ಜಬರ್ದಸ್ತ್ ಮದುವೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.