ಕೊಪ್ಪ;  ಧಾರಾಕಾರ ಮಳೆ ನಡುವೆ ಸೋಂಕಿತನ ಶವಕ್ಕೆ ಅಂತ್ಯಸಂಸ್ಕಾರ

Jun 20, 2021, 8:08 PM IST

ಚಿಕ್ಕಮಗಳೂರು(ಜು.  20)  ಧಾರಾಕಾರ ಮಳೆಯಲ್ಲಿ ಒಂದು ಕಿಲೋಮೀಟರ್ ದೂರ ಸೋಂಕಿತನ ಶವ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಭಜರಂಗದಳದ ಕಾರ್ಯಕರ್ತರು ಗೌರವದ ವಿದಾಯ ನೀಡಿದ್ದಾರೆ.

ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸುವ ದೇವನಹಳ್ಳಿ ವಾರಿಯರ್ಸ್

ಕೊಪ್ಪ ತಾಲೂಕಿನ ಶಿವಪ್ಪ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಸಂಘಟನೆಗಳು ಸಂಕಷ್ಟದ ಸಂದರ್ಭ ಈ ರೀತಿಯ ಮಾದರಿ ಕೆಲಸ ಮಾಡಿಕೊಂಡೇ ಬಂದಿವೆ.