ದೆಹಲಿ ರೈತ ಗಲಭೆ; ದೀಪ್ ಸಿಧು, ಲಖಾ ಸಿಧಾನ ಕುರಿತು ಮಹತ್ವದ ಮಾಹಿತಿ ಕಲೆ ಹಾಕಿದ ಪೊಲೀಸ್!

Jan 27, 2021, 4:27 PM IST

ದೆಹಲಿ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿ, ಕೆಂಪು ಕೋಟೆಗೆ ಮುತ್ತಿಗೆ, ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ಆಸ್ತಿ ನಷ್ಟ ಸೇರಿದಂತೆ ದೆಹಲಿಯ ರೈತ ಗಲಭೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ದೇಶದ ಮಾನ ಹರಾಜಾಗಿದೆ. ಇದೀಗ ಈ ಗಲಭೆ ಹಿಂದಿನ ಶಕ್ತಿಗಳನ್ನು ಪೊಲೀಸರು ಬಹಿರಂಗ ಪಡಿಸುತ್ತಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.