Aug 18, 2020, 1:28 PM IST
ನವದೆಹಲಿ(ಆ.18) ದೇಶದ ದಶ ದಿಕ್ಕುಗಳಲ್ಲೂ ಪ್ರವಾಹ ರುದ್ರ ತಾಂಡವವಾಡುತ್ತಿದೆ. ಅತ್ತ ವರುಣನ ಅಬ್ಬರ ಹೆಚ್ಚುತ್ತಿದ್ದು, ಮಳೆಯೂ ಎಗ್ಗಿಲ್ಲದೇ ಸುರಿಯುತ್ತಿದೆ. ಹೀಗಿರುವಾಗ ಜಲದೇವತೆಯೂ ಕೆರಳುತ್ತಿದ್ದು, ಭಾರತದ ಹಲವೆಡೆ ಜಲ ರಾಕ್ಷಸ ಎಲ್ಲವನ್ನೂ ನುಂಗಿ ಹಾಕಿದ್ದಾನೆ.
ಇನ್ನು ಜಲ ರಕ್ಕಸನ ತಾಂಡವ ಅನೇಕ ರಾಜ್ಯಗಳ ರಾಜಧಾನಿಗೇ ಹಾನಿಯುಂಟು ಮಾಡುತ್ತಿದ್ದು, ಇದಕ್ಕೇನು ಕಾರಣ ಎಂಬುವುದೂ ಬಹಿರಂಗವಾಗಿದೆ.
ಸದ್ಯ ಭಾರತದಲಲ್ಲಿ ಕಂಡು ಬಂದ ಜಲ ಪ್ರಳಯದ ಇಂತಹ ಭಯಾನಕ ಇಪ್ಪತ್ತು ದೃಶ್ಯಗಳು ಇಲ್ಲಿವೆ.