ರೈತ ಪ್ರತಿಭಟನೆ ಉಗ್ರಸ್ವರೂಪ; ದೆಹಲಿಯಲ್ಲಿ ಮಧ್ಯರಾತ್ರಿವರೆಗೆ ಹಲವು ಸೇವೆ ಸ್ಥಗಿತ!

Jan 26, 2021, 7:44 PM IST

ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾಚಾರ ಮಾರ್ಗ ಹಿಡಿದಿರುವ ಪ್ರತಿಭಟನೆ ನಿಯಂತ್ರಣಕ್ಕೆ ದೆಹಲಿಯಲ್ಲಿ ಹಲವು  ಸೇವೆಗಳು ಸ್ಥಗಿತಗೊಳಿಸಲಾಗುತ್ತಿದೆ. ಪ್ರತಿಭಟನೆ ಗಾಳಿ ಸುದ್ದಿ ಹಬ್ಬದಂತೆ ತಡೆಯಲು ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಎಷ್ಟು ದಿನ? ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.