ದೆಹಲಿಯಿಂದ ಬೆಂಗ್ಳೂರಿಗೆ ಬರುತ್ತಿದ್ದಂತೆ 160 ಮಂದಿಯ ಹುಚ್ಚಾಟ!

May 14, 2020, 6:21 PM IST

ಬೆಂಗಳೂರು(ಮೇ.14): ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ 160 ಮಂದಿ ಕಿರಿಕ್ ಮಾಡಿದ್ದಾರೆ. ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ 160 ಮಂದಿ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ, ತಮನ್ನು ಕ್ವಾರಂಟೈನ್ ಮಾಡದಂತೆ ಪಟ್ಟು ಹಿಡಿದಿದ್ದಾರೆ. ನಾವು ಆರೋಗ್ಯವಾಗಿದ್ದೇವೆ, ನಮ್ಮನ್ನು ಯಾವುದೇ ಕಾರಣಕ್ಕೂ ಕ್ವಾರಂಟೈನ್‌ ಮಾಡಬೇಡಿ ಎಂದು ಹುಚ್ಚಾಟ ನಡೆಸಿದ್ದಾರೆ.

"