Jan 3, 2022, 11:55 PM IST
ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ವೇದಿಕೆ ರಂಪಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಹೊತ್ತಿಕೊಂಡ ಬೆಂಕಿ ವೇದಿಕೆಯಲ್ಲೇ ಸ್ಫೋಟಗೊಂಡಿತ್ತು. ಬಾಕ್ಸಿಂಗ್ ಫೈಟ್ಗೂ ಮುನ್ನ ಬಾಕ್ಸರ್ಗಳು ಕಣ್ಣಲ್ಲಿ ಕಣ್ಣಿಟ್ಟು ಕೋಪ, ತಾಪ ವ್ಯಕ್ತಪಡಿಸುವ ಶೈಲಿಯಲ್ಲೇ ರಾಜಕೀಯ ನಾಯಕರು ಕಚ್ಚಾಡಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.