Feb 29, 2020, 12:12 AM IST
ನವದೆಹಲಿ(ಫೆ. 28) ದೆಹಲಿಯಲ್ಲಿನ ಹಿಂಸಾಚಾರವನ್ನು ಕಂಟ್ರೋಲ್ ಗೆ ತರುವ ಹೊಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರಿಗೆ ವಹಿಸಲಾಗಿದೆ.ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ದೇಶದ್ರೋಹಿಗಳ ಪುಂಡಾಟ ತಡೆಯಲು ಸ್ವತಃ ಅಜಿತ್ ದೋವೆಲ್ ಅಖಾಡಕ್ಕೆ ಇಳಿದ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ದೆಹಲಿ ನಿಯಂತ್ರಣಕ್ಕೆ ಮೋದಿ ಬ್ರಹ್ಮಾಸ್ತ್ರ ಪ್ರಯೋಗ
ಹಾಗಾದರೆ ಅಜಿತ್ ದೋವೆಲ್ ಮಾಡಿದ ಆ ಮಾಸ್ಟರ್ ಕೆಲಸ ಏನು? ಅವರ ಯಾವ ತೀರ್ಮಾನ ಪುಂಡರಿಗೆ ಮರಣ ಶಾಸನವಾಯಿತು?