India@75: ಬ್ರಿಟಿಷರ ವಿರುದ್ಧ ತಿರುಗಿಬಿದ್ದ ರೈತ ಸಮುದಾಯ ರಾಜ್ಯ ಗೆದ್ದ ಕಥೆ..!

Jul 5, 2022, 3:36 PM IST

ಬೆಂಗಳೂರು(ಜು.05):  ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನ ಆಚರಿಸಿಕೊಳ್ಳುತ್ತಿದೆ. ನಮಗೆ ಸ್ವಾತಂತ್ರ್ಯ ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಅಂತಹ 75 ಕದನ ಕಥವನ್ನ ಪ್ರತಿದಿನ ನಿಮ್ಮೆದುರು ತರಲಾಗುತ್ತಿದೆ. ಕೇರಳದಲ್ಲಿ ಮೊದಲ ಬಾರಿಗೆ ರೈತ ಸಮುದಾಯ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದು ರಾಜ್ಯ ಗೆದ್ದ ಸಾಹಸಗಾಥೆ ಇಂದು ನಿಮ್ಮ ಮುಂದಿದೆ. 

India@75: ಬ್ರಿಟಿಷ್‌ ಪೊಲೀಸರೆ ಎದುರೇ ತ್ರಿವರ್ಣ ಧ್ವಜ ಹಾರಿಸಿದ ಸಾಹಸಿ ಮಹಿಳೆ ಅರುಣಾ ಅಸಫ್ ಅಲಿ