ಗುಹೆಯಿಂದ ಹೊರಬಂದ ಸ್ವಾಮೀಜಿ; ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತರ ದಂಡು!

Jan 13, 2020, 12:51 PM IST

ಹಾವೇರಿ (ಜ. 13): ಇಲ್ಲಿನ ಬಂಜಾರಾ ಗುರು ಪೀಠದ    ಲೋಕಕಲ್ಯಾಣಕ್ಕಾಗಿ ಹನ್ನೆರಡು ದಿನಗಳ ಕಾಲ ಗುಹೆಯೊಳಗೆ ಸಿದ್ದಿ ಸಮಾಧಿ ಅನುಷ್ಠಾನಕ್ಕೆ ಕುಳಿತಿದ್ದರು. ಅನ್ನ, ಆಹಾರವನ್ನು 12 ದಿನಗಳ ಕಾಲ ಸಂಪೂರ್ಣವಾಗಿ ತ್ಯಜಿಸಿದ್ದರು. ಇದೀಗ 12 ದಿನಗಳ ನಂತರ ಗುಹೆಯಿಂದ ಹೊರಬಂದಿದ್ದಾರೆ. ಇದೀಗ ಸ್ವಾಮೀಜಿ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ.  ಏನಿದು ಇಂಟರೆಸ್ಟಿಂಗ್ ವಿಚಾರ? ಈ ವಿಡಿಯೋ ನೋಡಿ!

ಹಾವೇರಿ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ: ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಉತ್ಸವ ಗಾರ್ಡನ್‌