ಶ್ರೀ ಚಕ್ರದಲ್ಲಿ ಉದ್ಭವವಾದ ಶಕ್ತಿಯೇ ಲಲತಾ ಪರಮೇಶ್ವರಿ, ಈ ತಾಯಿಯ ಆವಿರ್ಭಾವದ ಹಿಂದಿದೆ ಈ ಕತೆ

Oct 12, 2021, 2:23 PM IST

ಅಗಸ್ತ್ಯರು, ಹಯಗ್ರೀವರಲ್ಲಿ ಕೇಳುತ್ತಾರೆ, ತ್ರಿಪುರಾ ಶಕ್ತಿಯ ಹಿನ್ನಲೆ ಏನು..? ಎಂದು. ಆಗ ಹಯಗ್ರೀವರು ಕಥೆ ಹೇಳುತ್ತಾ ಹೋಗುತ್ತಾರೆ. ಭಂಡಾಸುರನ ವಧೆಗೆ ದೇವತೆಗಳು ಯಜ್ಞವನ್ನು ಮಾಡುತ್ತಾರೆ. ಯಜ್ಞದ ಕೊನೆಯಲ್ಲಿ ದೇದೀಪ್ಯಮಾನದ ಬೆಳಕೊಂದು ಚಕ್ರದ ರೂಪದಲ್ಲಿ ಬೆಳಗುತ್ತದೆ. ಆ ಭವ್ಯವಾದ ಶಕ್ತಿಯನ್ನು ದೇವತೆಗಳೆಲ್ಲರೂ ಕಣ್ತುಂಬಿಕೊಳ್ಳುತ್ತಾರೆ. ತಾಯಿ ಲಲಿತಾ ಮಾತೆಯನ್ನು ಪ್ರಾರ್ಥಿಸುತ್ತಾರೆ.