ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ ಪಣ ತೊಟ್ಟ ನರೇಂದ್ರ ಮೋದಿ!

Oct 25, 2022, 11:09 AM IST

ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಹಿಂದೂಗಳ ಪುಣ್ಯಕ್ಷೇತ್ರಗಳು ತಮ್ಮ ಕಳೆಯನ್ನ ಬದಲಿಸಿಕೊಂಡು ಆಕರ್ಷಕವಾಗಿವೆ. ಮೋದಿ ಅವಧಿಯಲ್ಲಿ ಅನೇಕ ದೇವಸ್ಥಾನಗಳು ಹಾಗೂ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಅಯೋಧ್ಯೆ, ಕಾಶಿ ವಿಶ್ವನಾಥ ಮಂದಿರ ಹಾಗೂ ಉಜ್ಜಯಿನಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ. ಆ ಪಟ್ಟಿಯಲ್ಲಿ ಈಗ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಕೂಡ ಸೇರ್ಪಡೆಯಾಗಿದೆ. ಈ ಮೂಲಕ ತಾನು ಅಪ್ರತಿಮ ದೈವಭಕ್ತ ಅನ್ನೋದನ್ನು ಮೋದಿ ತಮ್ಮ ನಡೆಯಿಂದಲೇ ತಿಳಿಸಿದ್ದಾರೆ.

Mysur : ಮಹದೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ