‘ಒಬ್ಬ ಸಹೋದರನನ್ನ ಹಾಳು ಮಾಡಿದ್ದಾರೆ, ಸತೀಶ್‌ಗೆ ತಲೆ ಸರಿ ಇಲ್ಲ’

Apr 23, 2019, 5:02 PM IST

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮುಂದಿನ ಹೆಜ್ಜೆಯನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿರುವ ರಮೇಶ್, ಲಖನ್ ಜಾರಕಿಹೊಳಿ ಶಾಸಕನಾದ್ರೆ ಖುಷಿ ಎಂದು ಹೇಳಿದ್ದಾರೆ.