ರಾಜ್ಯ ರಾಜಕಾರಣದಲ್ಲಿ ಸಂಚಲನ; ‘ಮುಂದಿನ ಸಿಎಂ ನಾನೇ’ ಎಂದ ಸಿದ್ದರಾಮಯ್ಯ!

Apr 19, 2019, 6:29 PM IST

ಬಳ್ಳಾರಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ಸಿಎಂ ಹುದ್ದೆಯ ವಿಚಾರವನ್ನು ಕೆದಕಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಎದುರಾಳಿಗೆ ಸವಾಲು ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ , ಸಿಎಂ ಕುರ್ಚಿಗೆ ಈಗಾಗಲೇ ಟವಾಲು ಹಾಕಿದ ರೀತಿಯಲ್ಲಿ ಕಾಣುತ್ತಿದೆ. ಅವರೇನು ಹೇಳಿದ್ದಾರೆ, ಅವರ ಮಾತಿ ಅರ್ಥವೇನು? ಬನ್ನಿ,  ನೋಡೋಣ...