ಸಂಧಾನಕ್ಕೆ ಹೋದ ಟ್ರಬಲ್ ಶೂಟರ್ ಡಿಕೆಶಿಗೆ ಮುಖಭಂಗ

Apr 10, 2019, 8:02 PM IST

ಲೋಕಸಭಾ ಚುನಾವಣಾ ಸನಿಹವಾಗ್ತಿದ್ರು ಚಿಕ್ಕಬಳ್ಳಾಪುರದಲ್ಲಿ ಬಂಡಾಯದ ಬಿಸಿ ಆರಿಲ್ಲ. ಈ ಬಂಡಾಯವನ್ನು ಶಮನಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಗೆ ತೆರಳಿದ್ದ ಟ್ರಬಲ್ ಶೂಟರ್ ಗೆ ಮುಖಭಂಗವಾಗಿದೆ.