10 ವರ್ಷದ ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ ...!

Apr 9, 2023, 11:34 AM IST

ಮಂಜುಳ ಮದುವೆಯಾಗಿದ್ದರು ಗಂಡನಿಂದ ದೂರವಾಗಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದಳು.ಆದರೆ  ಅನೈತಿಕ ಸಂಬಂಧ ಮಂಜುಳಾಗೆ ಮುಳುವಾಗಿದೆ. ಆನೇಕಲ್‌ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಸುಟ್ಟ ದೇಹವೊಂದು ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದು,ಮಂಜುಳಾ ಹುಡುಕಾಟದಲ್ಲಿದ್ದ ಹೆಬ್ಬಗೊಡಿ ಪೊಲೀಸರಿಗೆ ಇದು ಆಕೆಯ ದೇಹ ಎಂದು ಗೋತ್ತಾಗಿದೆ. ಮಂಜುಳ ಕೆಲಸಕ್ಕೆ ಹೋದವಳು  2 ದಿನವಾದರೂ ವಾಪಸ್‌ ಬಂದಿಲ್ಲವಾಗಿದ್ದು,  ಆಕೆಯ ಸುಳಿವು ಸಿಗದಿದ್ದಾಗ ಆಕೆಯ ತಂಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾಳೆ.  ಇನ್ನು ಒಂಟಿ ಜೀವನ ನಡೆಸುತ್ತಿದ್ದವಳನ್ನ ಕೊಲೆ ಮಾಡಿದವರು ಯಾರು.? ಆಕೆಯನ್ನು ಕೊಲೆ ಮಾಡಿದ್ದಾದ್ರೂ ಯಾಕೆ..?ಈ ವಿಡಿಯೋ ನೋಡಿ