ಸೊಂಟದ ಆಸೆಗೆ ಮನೆ ಬಿಟ್ಟು ಹೋದ ಯುವಕ, ಆಮೇಲೆ ಆಗಿದ್ದು ಘನಘೋರ ದುರಂತ..!

Jul 24, 2020, 2:04 PM IST

ಬೆಂಗಳೂರು(ಜು.24): ಮಧ್ಯರಾತ್ರಿ 35 ವರ್ಷದ ಆಂಟಿಯ ಒಂದು ಫೋನ್ ಕಾಲ್ ಆಹ್ವಾನದ ಮೇಲೆ ಮನೆಯಿಂದ ಹೊರಬಿದ್ದ ಯುವಕ ವಾಪಾಸ್ ಬರಲೇ ಇಲ್ಲ. ಆಂಟಿಯ ಹುಚ್ಚು ಹಿಡಿಸಿಕೊಂಡು ಸುಖದ ಕನಸು ಕಾಣುತ್ತಿದ್ದ ಯುವನಿಗೆ ಸಾವು ತನ್ನ ಬೆನ್ನು ಹಿಂದೆಯೇ ಇದೆ ಎನ್ನುವುದರ ಅರಿವಾಗಲೇ ಇಲ್ಲ.

ಸುಖದ ಹುರುಪಿನಲ್ಲಿ ಮೈಮರೆತ್ತಿದ್ದ ಜೋಡಿಯ ಬೆನ್ನತ್ತಿ ಬಂದಿದ್ದು ರಣಭಯಂಕರವಾದ ಸಾವು. ಸೊಂಟದ ವಿಷ್ಯಾಗೆ ಹೋಗಿ ಇಲ್ಲೊಬ್ಬ ಯುವಕ ಬರ್ಬರವಾಗಿ ಜೀವನ ಹೋರಾಟ ಮುಗಿಸಿದ್ದಾನೆ. ಆಂಟಿಯ ಹುಚ್ಚು ಹಿಡಿಸಿಕೊಂಡವನಿಗೆ ಬರೀ 24 ವರ್ಷ ವಯಸ್ಸಾಗಿತ್ತು ಅಷ್ಟೇ.

ಅತಿದೊಡ್ಡ ಕೋವಿಡ್ 19 ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!

ಜುಲೈ 21ರ ರಾತ್ರಿ ವಿಜಯಪುರದ ವಾಸಿ 24 ವರ್ಷದ ಅಮರ್‌ನಾಥ್ ಎಂಬಾತ ಆಂಟಿ ಮಾತು ಕೇಳಿ ಜೀವವನ್ನೇ ಕಳೆದುಕೊಂಡಿದ್ದಾನೆ. ಆಂಟಿ ಸುನಿತಾ ಹಾಗೂ ಅಮರ್‌ನಾಥ್ ಸುಖದಲ್ಲಿ ಮೈಮರೆತಿರುವಾಗಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ಈ ಕೊಲೆ ನಡೆದ ರೀತಿಯೇ ಒಂದು ರೋಚಕ ಸ್ಟೋರಿ. ಈ ಕೊಲೆಯ ರಹಸ್ಯ ಇಂದಿನ FIR ನಲ್ಲಿದೆ ನೋಡಿ.