ಶಿವಮೊಗ್ಗ: ತಾಯಿ ಸಾಲದೆಂದು ಮಗಳ ಮೇಲೂ ಕಣ್ಣಾಕಿದ, ಕರುಳ ಕುಡಿಯನ್ನೇ ಕೊಂದ ಮಹಾತಾಯಿ!

Mar 13, 2020, 10:26 PM IST

ಶಿವಮೊಗ್ಗ(ಮಾ. 13)  ಇದು ಕಲಿಯುಗ. ಏನು ಬೇಕಾದರೂ ನಡೆಯುತ್ತದೆ. ನಾವು ಸುದ್ದಿಯನ್ನು ಮಾತ್ರ ಅರಗಿಸಿಕೊಳ್ಳಬೇಕು. ಕರುಳ ಕುಡಿಯನ್ನೇ ಕೊಂದು ನೇಣು ಹಾಕಿಕೊಂಡಳು. ನಂತರ ಪೊಲೀಸ್ ಸ್ಟೇಶನ್ ಗೆ ಬಂದಳು.

ತಾಯಿ-ಮಗಳು ಮತ್ತು ಅವನು... ನೇರವಾಗಿ ಪೊಲೀಸ್ ಠಾಣೆಗೆ ಬಂದ ಮಹಿಳೆ ನನ್ನ ಮಗಳನ್ನು ಕೊಂದು ಬಿಟ್ಟೆ ಎಂದು ಹೇಳಿದಾಗ ಪೊಲೀಸರಿಗೆ ಶಾಕ್!