ಆತ್ಮಹತ್ಯೆ ಮಾಡಲು ಕೆರೆಗೆ ಧುಮುಕಿದವನಿಗೆ ನೀರಿನಲ್ಲಿ ಜ್ಞಾನೋದಯ!

Dec 14, 2019, 5:56 PM IST

ಹೊಸಕೋಟೆ (ಡಿ.14): ಆತ್ಮಹತ್ಯೆ ಯತ್ನಿಸಿದವನಿಗೆ ಕೆರೆಗೆ ಧುಮುಕಿದ ನಂತರ ಬುದ್ಧಿ ಬಂದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಇದನ್ನೂ ನೋಡಿ | ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ...

ವ್ಯಕ್ತಿಯೊಬ್ಬ ಕೆರೆಗೇನೋ ಹಾರಿದ್ದಾನೆ, ಹಾರಿದ ಬಳಿಕ ನೀರಿನ ಆಳ ಕಂಡು ಭಯವಾಗಿದೆ. ಮನಸ್ಸು ಬದಲಾಯಿಸಿದ್ದಾನೆ. ಆದರೆ, ಕೆಸರಿನಲ್ಲಿ ಸಿಲುಕಿ, ಹೊರ ಬರಕ್ಕೂ ಆಗದೇ  ಪರದಾಡಿದ್ದಾನೆ. ಮುಂದೇನಾಯ್ತು? ನೀವೇ ನೋಡಿ....