ಊರಿಗೆ ಯಜಮಾನ ಆದ್ರೂ ಅವನಿಗೆ ಸ್ಕೆಚ್ ರೆಡಿ ಮಾಡಿದ್ರು! ಕಂಡವರ ಉಸಾಬರಿಗೆ ಹೋಗಿದ್ದೆ ತಪ್ಪಾಯ್ತಾ?

ಊರಿಗೆ ಯಜಮಾನ ಆದ್ರೂ ಅವನಿಗೆ ಸ್ಕೆಚ್ ರೆಡಿ ಮಾಡಿದ್ರು! ಕಂಡವರ ಉಸಾಬರಿಗೆ ಹೋಗಿದ್ದೆ ತಪ್ಪಾಯ್ತಾ?

Published : Sep 25, 2024, 12:37 PM IST

ಈತ ತನ್ನ ಊರಿನವರಿಗೆ ದೇವರಿನಂತಿದ್ದ. ಆತನ ಜನರಿಗೆ ಏನೇ ಕಷ್ಟ ಬಂದ್ರೂ ಈತ ಅವರ ಪರ ನಿಲ್ತಿದ್ದ. ಕಷ್ಟ ಸುಖಗಳಲ್ಲಿ ಭಾಗಿಯಾಗ್ತಿದ್ದ. ಆದ್ರೆ ಇದೇ ಯಜಮಾನನ್ನ ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ದಾರೆ

ಹುಕ್ಕೇರಿ: ಆತ ಆ ಊರಿಗೆ ಯಜಮಾನಂತಿದ್ದರು. ಪರೋಪಕಾರಿ ಕಾರ್ಯದ ಮೂಲಕವೇ ತನ್ನೂರಷ್ಟೇ ಅಲ್ಲ ನೆರೆಯ ಗ್ರಾಮಗಳ ಜನರ ಮನಸ್ಸು ಗೆದ್ದಿದ್ದ. ಸಹಾಯ, ಸಹಕಾರ ಮನೋಭಾವನೆ ಮೂಲಕವೇ ಗೌರವ ಸಂಪಾದಿಸಿದ್ದ ವ್ಯಕ್ತಿತ್ವ ಅವನದ್ದು. ರಾಜಿ ಪಂಚಾಯ್ತಿಯಾಗಲಿ. ಎಂಥದ್ದೇ ಕಷ್ಟವಾಗಲಿ ಅವನೇ ಬೇಕಿತ್ತು. ಇಂಥವನು ಆವತ್ತು ಆ್ಯಕ್ಸಿಡೆಂಟ್​​​ನಲ್ಲಿ ಮೃತಪಟ್ಟಿದ್ದ. ಪಂಚಾಯ್ತಿ ಮುಗಿಸಿ ತನ್ನ ಸ್ನೇಹಿತರ ಜೊತೆ ಮನೆಕಡೆ ಹೋಗುವಾಗ್ಲೇ ಅಪಘಾತವಾಗಿ ಕೊನೆಯುಸಿರು ಎಳೆದುಬಿಟ್ಟಿದ್ದ.

ಆದ್ರೆ ಇದೇ ಕೇಸ್​​ನ ತನಿಖೆ ನಡೆಸಿದ ಪೊಲೀಸರು ಅದು ಆ್ಯಕ್ಸಿಡೇಂಟ್​​ ಅಲ್ಲ ಬದಲಿಗೆ ಕೊಲೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಅಷ್ಟೇ ಅಲ್ಲ ಅವನ ಹೆಣಹಾಕಿದವರ ಹೆಡೆಮುರಿ ಕಟ್ಟಿದ್ರು. ಅಷ್ಟಕ್ಕೂ ಊರಿಗೇ ಯಜಮಾನದಂತಿದ್ದವನನ್ನ ಕೊಂದವರ್ಯಾರು..? ಅಂತಹ ತಪ್ಪು ಆತ ಮಾಡಿದ್ದಾದ್ರೂ ಏನು? ಒಬ್ಬ ಅಮಾಯಕನೊಬ್ಬನ ಕೊಲೆ ಮತ್ತು ಆ ಕೊಲೆಯ ರೋಚಕ ತನಿಖೆಯೇ ಇಲ್ಲಿದೆ ನೋಡಿ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?