ಬೆಂಗಳೂರು; ಗಾಂಜಾ ಮತ್ತು, ಬಾಡಿಗೆ ಕೇಳಿದ ಮನೆ ಮಾಲೀಕರ ಹೆಣ ಬಿತ್ತು

Feb 5, 2021, 6:55 PM IST

ಬೆಂಗಳೂರು(ಫೆ.  05) ಇದೊಂದು ಬೆಚ್ಚಿ ಬೀಳಿಸುಚವ ಸುದ್ದಿ.. ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಹೆಣ ಬಿದ್ದಿದೆ. ಬೆಂಗಳೂರಿನ ಮನೆ ಮಾಲೀಕರೇ  ಎಚ್ಚರ..

ಬಾಡಿಕೆ ಕೇಳಿದ್ದಕ್ಕೆ ನಿವೃತ್ತ ಉಪತಹಶೀಲ್ದಾರ್ ಹತ್ಯೆ ಮಾಡಿದ್ದಾನೆ. ಗಾಂಜಾ ಮತ್ತಿನಲ್ಲಿ  ಮಾಲೀಕರನ್ನು ಹತ್ಯೆ ಮಾಡಿದ್ದಾನೆ.