ಬೆಂಗಳೂರಿನಲ್ಲೂ ದುಷ್ಕರ್ಮಿಗಳ ಕಿತಾಪತಿ, ಸಿಪಿಐ ಕಚೇರಿಗೆ ಬೆಂಕಿ

Dec 25, 2019, 5:34 PM IST

ಬೆಂಗಳೂರು(ಡಿ. 25) ಅತ್ತ ಕೇರಳ ಪ್ರವಾಸದಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ್ದು ಮಂಗಳವಾರದ ಸುದ್ದಿ.

ಇತ್ತ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಿಪಿಐ ಕಚೇರಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನ ಮಾಡಿದ್ದಾರೆ.