ಎಣ್ಣೆ ಕೊಡಲಿಲ್ಲ ಎಂದಿದಕ್ಕೆ  ಕ್ಯಾಷಿಯರ್​ ಕೊಲೆ ..ಸ್ಪಾಟ್‌ನಲ್ಲಿದ್ದ ಪೊಲೀಸರು ಎಸ್ಕೇಪ್.!

ಎಣ್ಣೆ ಕೊಡಲಿಲ್ಲ ಎಂದಿದಕ್ಕೆ ಕ್ಯಾಷಿಯರ್​ ಕೊಲೆ ..ಸ್ಪಾಟ್‌ನಲ್ಲಿದ್ದ ಪೊಲೀಸರು ಎಸ್ಕೇಪ್.!

Published : Jun 09, 2023, 03:16 PM IST

 ಶಿವಮೊಗ್ಗದ ಬಾರ್​ವೊಂದರಲ್ಲಿ ಮೂವರು ತಕರಾರು ಎತ್ತಿದ್ದಕ್ಕೆ, ಕ್ಯಾಷಿಯರ್​ ಪೊಲೀಸರಿಗೆ ಕರೆ ಮಾಡಿ ಕರೆಸಿದ್ದರು. ಇದರಿಂದ ಕೋಪಗೊಂಡ ಮೂವರು ಕ್ಯಾಷಿಯರ್​ನನ್ನು ಕೊಲೆ ಮಾಡಿದ್ದಾರೆ. 

 ಶಿವಮೊಗ್ಗದ ಬಾರ್​ವೊಂದರಲ್ಲಿ ಮೂವರು ತಕರಾರು ಎತ್ತಿದ್ದಕ್ಕೆ, ಕ್ಯಾಷಿಯರ್​ ಪೊಲೀಸರಿಗೆ ಕರೆ ಮಾಡಿ ಕರೆಸಿದ್ದರು. ಇದರಿಂದ ಕೋಪಗೊಂಡ ಮೂವರು ಕ್ಯಾಷಿಯರ್​ನನ್ನು ಪೊಲೀಸರ ಮುಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.ಶಿವಮೊಗ್ಗ ತಾಲೂಕು ಆಯನೂರು ಗ್ರಾಮದಲ್ಲಿ ನವರತ್ನ ಬಾರ್‌ನ ಕ್ಯಾಷಿಯರ್‌ ಸಚಿನ್‌ ಕುಮಾರ್‌ ಮೃತ ವ್ಯಕ್ತಿ. ಸಚಿನ್‌ ನ್ನನು ನಿವಾಸಿಗಳಾದ ನಿರಂಜನ ಸತೀಶ್‌ ಹಾಗೂ ಅಶೋಕ್‌ ನಾಯ್ಕ್‌ ಎಂಬುವವರು ವಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more