Mar 14, 2021, 11:24 PM IST
ಬೆಂಗಳೂರು(ಮಾ. 14) ರಾ ರಾ ಜಾರಕಿ ಕತೆಯ ಕ್ಲೈಮ್ಯಾಕ್ಸ್ ಕತೆ.. ಕಹಾನಿಗೆ ಕ್ಯಾ ಟ್ವಿಸ್ಟ್ ಹೇ ಎಂದವರಿಗೆ ಎಸ್ಐಟಿ ಪ್ರಳಯಾಂತಕರನ್ನು ಖೆಡ್ಡಾಕ್ಕೆ ಕೆಡವಿದೆ.
ಎಸ್ಐಟಿಗೆ ಸಿಕ್ಕ ನಾಲ್ವರು ಕಿಂಗ್ ಪಿನ್ಗಳ ಮಾಹಿತಿ
ಸಿಡಿ ಸ್ಫೋಟ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಲ್ಲ ನಾಯಕರು ತಮ್ಮ ಮೇಲೆ ಸಂಚಾಗಿದೆ ಎಂದು ಹೇಳುತ್ತಲೆ ಇದ್ದಾರೆ. ಹಾಗಾದರೆ ಅಸಲಿಗೆ ಸಿಡಿ ಸ್ಫೋಟ ಆಗಿದ್ದು ಎಲ್ಲಿ? ಇನ್ನೊಂದು ಕಡೆ ನಾವು ಯಾರನ್ನು ಬಂಧಿಸಿಲ್ಲ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ.