ಶೃಂಗೇರಿ; ಹೆಣ್ಣು ಕುಲಕ್ಕೆ ಕಳಂಕ ತಂದಳು, ಹೆತ್ತ ಮಗಳನ್ನೇ ಕಾಮಾಂಧರ ಕೈಗೆ ಕೊಟ್ಟಳು!

Mar 25, 2021, 3:53 PM IST

ಶೃಂಗೇರಿ (ಮಾ. 25) ಶೃಂಗೇರಿ ತಾಲೂಕಿನ ಗೋಚವಳ್ಳಿಯಲ್ಲಿ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

ಪುಟ್ಟ ಬಾಲಕಿ ಮೇಲೆ ಎರಗಿದ ಮೂವತ್ತು ಮಂದಿ

40 ಕಾಮುಕರ ಕೈಗೆ ಮಗಳನ್ನು ಚಿಕ್ಕಮ್ಮ ಎಂದು ಹೇಳಲಾಗಿತ್ತು. ಆದರೆ ಈಗ ಅಸಲಿ ಸತ್ಯ  ಇಲ್ಲಿ ತಲೆ ಹಿಡಿಯುವ ಕೆಲಸ ಮಾಡಿದ್ದು ಹೆತ್ತ ತಾಯಿ!  ರಕ್ತ ಕುದಿಯುವ ಸ್ಟೋರಿಯಲ್ಲಿ ವಿಲನ್ ಯಾರು.