Coronavirus Karnataka

ನಾನೇ ಬೇರೆ, ನನ್ನ ಸ್ಟೈಲೇ ಬೇರೆ, ಕೊರೋನಾ ಕಾಲದಲ್ಲೂ ಜಮೀರ್ ಅವತಾರ!

Mar 31, 2020, 6:20 PM IST

ಬೆಂಗಳೂರು(ಮಾ. 31) ಕೊರೋನಾ ಲಾಕ್ ಡೌನ್ ನಡುವೆಯೂ ಮನೆ ಮನೆಗೆ ತೆರಳಿ ಎಡವಟ್ಟು ಮಾಡಿಕೊಂಡು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸುದ್ದಿಗೆ ಗ್ರಾಸವಾಗಿದ್ದರು. ಈಗ ಚಾಮರಾಜಪೇಟೆ ಶಾಸಕರ ಸರದಿ.

ಕೊರೋನಾ ಹುಚ್ಚಾಟದ ನಡುವೆ ಶುಭಸುದ್ದಿಯೊಂದಿದೆ!

ಎಂಎಲ್ಎ ಜಮೀರ್ ಅಹಮದ್ ಖಾನ್ ಜಾಗೃತಿ ಮೂಡಿಸುವ ಭರದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ್ದಾರೆ. ಜನರನ್ನು ಗುಂಪುಗೂಡಿಸಿಕೊಂಡಿದ್ದಾರೆ.