ತುಳುನಾಡಿನಲ್ಲಿ ಎಲ್ಲರೂ ದೈವಾರಾಧನೆ ಮಾಡುತ್ತಾರೆ: ನಟ ಚೇತನ್‌’ಗೆ ತಿವಿದ ಸ್ವರಾಜ್‌ ಶೆಟ್ಟಿ

Oct 19, 2022, 5:32 PM IST

ತುಳುನಾಡಿನಲ್ಲಿ ಎಲ್ಲರೂ ದೈವಾರಾಧನೆಯನ್ನು ಮಾಡುತ್ತಾರೆ ಹಾಗೂ ನಂಬಿಕೆ ಇಟ್ಟಿದ್ದಾರೆ. ಅದೇ ನಂಬಿಕೆಯಲ್ಲಿ ನಾವು ಬದುಕುತ್ತಿದ್ದು, ನಟ ಚೇತನ್ ಹೇಳಿಕೆಯು ಎಲ್ಲೋ ಒಂದು ಕಡೆ ನಮಗೆ ಧಕ್ಕೆ ತರುವಂತಿದೆ ಎಂದಿದ್ದಾರೆ. ಸಿನಿಮಾವನ್ನು ವಿಮರ್ಶೆ ಮಾಡಬಹುದು ಆದರೆ ಭೂತಾರಾಧನೆ ಹಿಂದುತ್ವಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಎನ್ನುವುದು ತಪ್ಪು. ಚೇತನ್ ನಟನಾಗಿ ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಲಿ ಎಂದಿದ್ದಾರೆ.