ಸಿದ್ಧಾರ್ಥಗೆ ಐಟಿ ಇಲಾಖೆ  ಕಿರುಕುಳ ನೀಡಿತ್ತಾ? ಇಲ್ಲಿದೆ ಅಸಲಿ ಡಿಟೇಲ್ಸ್

Jul 31, 2019, 9:30 PM IST

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನಂತರ ಐಟಿ ಇಲಾಖೆ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗಾದರೆ ನಿಜ್ಜಕೂ ಐಟಿ ಇಲಾಖೆ ಉದ್ಯಮಿಗಳಿಗೆ ತೊಂದರೆ ಕೊಡುತ್ತಿದೆಯಾ? ಇಲ್ಲಿದೆ ಒಂದು ವಿಶ್ಲೇಷಣೆ...