ಬಳ್ಳಾರಿಯಲ್ಲಿ ಡಿಕೆಶಿ ಪತ್ರಿಕಾಗೋಷ್ಠಿ ಠುಸ್ ಪಟಾಕಿ!

Nov 1, 2018, 5:11 PM IST

ಬಳ್ಳಾರಿ(ನ.1): ಗಣಿನಾಡು ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್​​​ ಪತ್ರಿಕಾಗೋಷ್ಠಿ ಠುಸ್​ ಪಟಾಕಿಯಾಗಿದೆ. ಈ ಮೊದಲು ನ.1ಕ್ಕೆ ಹೊಸ ರಾಜಕೀಯ ಬಾಂಬ್ ಹಾಕುವುದಾಗಿ ಹೇಳಿದ್ದ ಡಿಕೆಶಿ, ಇಂದು ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಬಾಂಬ್​​ ಹಾಕ್ತೀನಿ ಎಂದು ಹೇಳಿಲ್ಲ ಎಂದು ಉಲ್ಟಾ ಹೊಡೆದರು. ನ.​1ಕ್ಕೆ ಎಲ್ಲವನ್ನೂ ಹೇಳ್ತೀನಿ ಎಂದಿದ್ದ ಡಿ.ಕೆ.ಶಿವಕುಮಾರ್, ಮಹತ್ವದ ದಾಖಲೆ ರಿಲೀಸ್​​ ಮಾಡ್ತಾರೆ ಎಂದೇ ಭಾವಿಸಲಾಗಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..