ಆತಂಕಪಡಬೇಕಿಲ್ಲ: ಸಿದ್ಧಗಂಗಾ ಶ್ರೀ ದರ್ಶನ ಪಡೆದ ಎಂ.ಬಿ. ಪಾಟೀಲ್
Jan 17, 2019, 4:43 PM IST
ರಾಜ್ಯ ಗೃಹಮಂತ್ರಿ ಎಂ.ಬಿ. ಪಾಟೀಲ್ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀ ಭೇಟಿಯಾಗಿದ್ದಾರೆ. ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಚಿಕಿತ್ಸೆ ಮುಂದುವರಿಯುತ್ತಿದೆ, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.