ಸಂಧಾನದಿಂದ ಡಿಕೆಶಿಯನ್ನು ದೂರವಿಟ್ಟ ಹೈಕಮಾಂಡ್‌! ಏನಿದರ ರಹಸ್ಯ?

Jan 16, 2019, 2:12 PM IST

ಮೈತ್ರಿ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಂಡಾಯವೆದ್ದಿದ್ದ ಶಾಸಕರನ್ನು ಮನವೊಲಿಸಿ ವಾಪಾಸು ಕರೆಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ಇಡೀಯ ಸಂಧಾನ ಪ್ರಕ್ರಿಯೆಯಲ್ಲಿ ಪ್ರಭಾವಿ ನಾಯಕ, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ ಅವರನ್ನೇ ಹೈಕಮಾಂಡ್ ದೂರವಿಟ್ಟಿತು. ಏನಿದರ ಕಾರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...