3 ದಿನದಲ್ಲಿ ಕರ್ನಾಟಕ ಕೇಸರಿಮಯ: ಮಹಾ ಸಚಿವ

Jan 15, 2019, 6:37 PM IST

ಬಿಜೆಪಿಯ ಎಲ್ಲ ಶಾಸಕರನ್ನು ದೆಹಲಿ ಮತ್ತು ಗುರುಗ್ರಾಮದ ರೆಸಾರ್ಟ್​ನಲ್ಲಿ ತಮ್ಮ ಜತೆಗೇ ಇರಿಸಿಕೊಂಡಿರುವ ಯಡಿಯೂರಪ್ಪ ಅವರು, ಪಕ್ಷ ಯಾವುದೇ ಕಾರಣಕ್ಕೂ ಆಪರೇಷನ್​​ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ಈ ಹೇಳಿಕೆಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ರಾಮ್​ ಶಿಂಧೆ ವ್ಯತಿರಿಕ್ತವಾದ ಮಾತುಗಳನ್ನಾಡಿದ್ದಾರೆ. ಏನ್ ಹೇಳಿದ್ದಾದೆ ವಿಡಿಯೋದಲ್ಲಿ ನೋಡಿ