ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ತಿದ್ದಾರಾ ಎಚ್‌ಡಿಕೆ? ಮತ್ಯಾಕೆ ಹೀಗೆ?

Jan 10, 2019, 3:29 PM IST

ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ತಿದ್ದಾರಾ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ? ತನ್ನ ಕ್ಷೇತ್ರ ಬಾದಾಮಿಗೆ ವಿಶೇಷ ಅನುದಾನ ಕೋರಿದ್ದ ಸಿದ್ದರಾಮಯ್ಯಗೆ ಸಿಎಂ ಕೊನೆಗೂ ಕೊಟ್ಟದ್ದೇನು? ಇಲ್ಲಿದೆ ಫುಲ್ ಡೀಟೆಲ್ಸ್...