Jan 16, 2019, 3:19 PM IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷ ಮತ್ತು ಯಡ್ಡಿಯೂರಪ್ಪ ವಿರುದ್ದ ಕೆಂಡ ಮಂಡಲರಾಗಿದ್ದಾರೆ. ಬಿಜೆಪಿಯವರು ಮಾನಗೆಟ್ಟವರು ಮತ್ತು ಲಜ್ಜೆಗೆಟ್ಟವರು ಎಂದು ಹರಿಹಾಯ್ದ ಸಿದ್ದರಾಮಯ್ಯ, ಯಡಿಯೂರಪ್ಪಗೆ 76-77 ವಯಸ್ಸಾಗಿದೆ ಆದರೂ ಇನ್ನೂ ಬುದ್ಧಿಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್...